ಪ್ರಕಟಣೆ : ವಿಚಾರ ಮಂಟಪ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆನ್ಲೈನ್ ಕವಿ ಗೋಷ್ಠಿ.

ಪ್ರಕಟಣೆ : ವಿಚಾರ ಮಂಟಪ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆನ್ಲೈನ್ ಕವಿ ಗೋಷ್ಠಿ.

ದಿನಾಂಕ : ೩೦/೧೧/೨೦೨೩ ಸಂಜೆ ೦೬:೦೦ ಕ್ಕೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ, ಕವನ ವಾಚನ‌ ಮಾಡಲಿರುವವರು 
ನಿಮ್ಮ ಹೆಸರು, ಕವನದ ಶೀರ್ಷಿಕೆ ಮತ್ತು ನಿಮ್ಮ ಕವನವನ್ನು  99025 49766 ಈ ಸಂಖ್ಯೆಗೆ ವಾಟ್ಸಪ್ ಮಾಡುವ ಮೂಲಕ ತಮ್ಮ ಹೆಸರನ್ನು ನೊಂದಾಯಿಸಬಹುದು.

ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ: 99025 49766
ಗೌತಮ್ ಗೌಡ, ಸಂಚಾಲಕರು. ವಿಚಾರ ಮಂಟಪ ಬಳಗ.

*ಸರ್ವರಿಗೂ ಸುಸ್ವಾಗತ*

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ