ಪ್ರೈಡ್ ಮಂತ್ ಪ್ರಯುಕ್ತ ವಿಚಾರ ಮಂಟಪ ಬಳಗದ ವತಿಯಿಂದ ಕ್ವೀರ್ ಕಾವ್ಯದ ಓದು -ಸಂವಾದ ಕಾರ್ಯಕ್ರಮ.

 ದಿನಾಂಕ :  30.06.2023  ರಂದು ಸಂಜೆ 07:00 ಕ್ಕೆ.


ಭಾಗವಹಿಸುವವರು ಸ್ವರಚಿತ ಕವಿತೆಗಳನ್ನು/ ಇತರರ ಆಯ್ದ ಕವನಗಳನ್ನು/ ಆಯ್ದ ಭಾಗಗಳನ್ನು ವಾಚನ ಮಾಡಬಹುದು.
ಕವಿತೆ ಹುಟ್ಟಿದ್ದ ಸಂದರ್ಭ, ಅದರ ಹಿಂದಿನ  ಅನುಭವಗಳ ಕುರಿತು ಮಾತನಾಡಬಹುದು.

ಎಲ್ಲರಿಗೂ  ಪ್ರೀತಿಯ ಸ್ವಾಗತ

ಹೆಚ್ಚಿನ‌ ಮಾಹಿತಿಗೆ ಸಂಪರ್ಕಿಸಿ : ಗೌತಮ್ ಗೌಡ.
# 9902549766

 ಧನ್ಯವಾದಗಳು.. 🙏
ಹ್ಯಾಪಿ ಪ್ರೈಡ್ 🏳️‍🌈

ಗೂಗಲ್ ಮೀಟ್ ಲಿಂಕ್ : 
meet.google.com/wgc-zzue-ajd

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ