ಬಾಗಲಕೋಟ ಜಿಲ್ಲೆ ಇಲಕಲ್ ತಾಲೂಕಿನ. ನೂತನ ತಾಲೂಕ ಸಂಘಟನಾ ಪ್ರಧಾನ್ ಕಾರ್ಯದರ್ಶಿಯಾಗಿ ರಹಿಮಾನಸಾಬ್ ನದಾಫ್ ಆಯ್ಕೆ.
ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಗೆ ವಿದ್ಯಾರ್ಥಿ, ಕವನ ಬರಹಗಾರ, ರಹಿಮಾನಸಾಬ. ಖಾ.ನದಾಫ್ ಆಯ್ಕೆ ಮಾಡಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ ಅವರ ಅನುಮೋದನೆ ಮೇರೆಗೆ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment